Sri Rama degree college -Prathibha Dinaotsava

Monday, February 9th, 2015
Sri Rama degree college -Prathibha Dinaotsava

saraswathi pooje 2015 – ಸರಸ್ವತಿ ಪೂಜೆ

Tuesday, February 3rd, 2015
saraswathi pooje 2015 - ಸರಸ್ವತಿ ಪೂಜೆ

ವಿದ್ಯೆ ಎಂಬುದು ಕೇವಲ ಪುಸ್ತಕ, ಗುರುಗಳಿಂದ ಮಾತ್ರವಲ್ಲದೇ, ಮನುಷ್ಯ ತನ್ನ ಜ್ಞಾನವನ್ನು ಪರಸ್ಪರ ಹಂಚಿಕೊಂಡಾಗ ವಿದ್ಯೆ ಪ್ರಾಪ್ತಿಯಾಗುತ್ತದೆ. ಅಂತಹ ಜ್ಞಾನವನ್ನು ವ್ಯಕ್ತಪಡಿಸುವ ಚೈತನ್ಯ ಸರಸ್ವತಿ ಆರಾಧನೆಯಿಂದ ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಅನಂತ ಪದ್ಮನಾಭ ಅಸ್ರಣ್ಣ ತಿಳಿಸಿದರು. ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಸರಸ್ವತಿ ಪೂಜೆ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಜಯರಾಮ್ ಅಖಿಲ ಭಾರತೀಯ ವಾಕ್-ಶ್ರವಣ ಸಂಸ್ಥೆ ರೀಡರ್, ಶ್ರೀ ರಾಜರಾಮ್ ಉದ್ಯಮಿಗಳು, […]

saraswathi pooje 2015

Monday, February 2nd, 2015
saraswathi pooje 2015

ಸರಸ್ವತಿ ಶಿಶುಮಂದಿರದ ಶಿಲಾನ್ಯಾಸ 31.01.2015

Monday, February 2nd, 2015
ಸರಸ್ವತಿ ಶಿಶುಮಂದಿರದ ಶಿಲಾನ್ಯಾಸ 31.01.2015

ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್(ರಿ) ಕಲ್ಲಡ್ಕ, ಇದರ ಆಶ್ರಯದಲ್ಲಿ ನಡೆಯುವ ಸರಸ್ವತಿ ಶಿಶುಮಂದಿರ ನಾಟಿ ಕೊಪ್ಪಳಕೋಡಿ, ನರಿಕೊಂಬು ಇದರ ನೂತನ ಕಟ್ಟಡದ ಶಿಲಾನ್ಯಾಸ ದಿನಾಂಕ ೩೧.೦೧.೨೦೧೫ ಶನಿವಾರದಂದು ನೆರವೇರಿತು. ಶಿಶುಮಂದಿರದ ಕಟ್ಟಡದ ಶಿಲಾನ್ಯಾಸವನ್ನು ಸಾವಿತ್ರಿ ಸೋಮಯಾಜಿ ಮತ್ತು ಮುರಳೀಧರ ರಮಣಿಯವರು ಹಾಗೂ ಶಿಶುಮಂದಿರದ ಪಾಕಶಾಲಾ ಕಟ್ಟಡದ ಶಿಲಾನ್ಯಾಸವನ್ನು ಮುರಳೀಧರ ಉಡುಪ ಮತ್ತು ಜಗನ್ನಾಥ ಬಂಗೇರ ನಿರ್ಮಲ್ ಇವರು ನೆರವೇರಿಸಿಕೊಟ್ಟರು. ಮಕ್ಕಳೆಂದರೆ ದೇವರು. ಮಕ್ಕಳ ಒಳಗೇ ದೇವರಿದ್ದಾರೆ. ತುಂಬಾ ವಿದ್ಯಾವಂತರಾಗಿರುತ್ತಾರೆ. ಈಗೀಗ ತಂದೆ ತಾಯಿಗಳ ಒತ್ತಡಕ್ಕೆ ಮಣಿದು ತಮ್ಮ ಮನಸ್ಸಿಗೆ […]

pusthaka sapthaha

Monday, February 2nd, 2015
pusthaka sapthaha

ಗಣರಾಜ್ಯೋತ್ಸವ ದಿನಾಚರಣೆ

Tuesday, January 27th, 2015
ಗಣರಾಜ್ಯೋತ್ಸವ ದಿನಾಚರಣೆ

ದಿನಾಂಕ 26.01.2015ನೇ ಸೋಮವಾರದಂದು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಗಣರಾಜ್ಯೋತ್ಸವ ಕಾರ‍್ಯಕ್ರಮ ನೆರವೇರಿತು. ಕಾರ‍್ಯಕ್ರಮದಲ್ಲಿ ಶ್ರೀ ಗಣೇಶ್ ಬಂಟ್ವಾಳ ಉದ್ಯಮಿಗಳು ಧ್ವಜಾರೋಹಣಗೈದು ಶುಭಹಾರೈಸಿದರು. ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿಪೂರ್ವ, ಪದವಿ ವಿಭಾಗದ ವಿದ್ಯಾರ್ಥಿಗಳಿಂದ ಘೋಷ್ ತಾಳಕ್ಕೆ ಸಾಮೂಹಿಕ ಯೋಗ ವ್ಯಾಯಾಮ ಪ್ರದರ್ಶನ ನಡೆಯಿತು. ಕಾರ‍್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಡಾ| ಪ್ರಭಾಕರಭಟ್ ಕಲ್ಲಡ್ಕ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಸಂತಮಾಧವ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೃಷ್ಣಪ್ರಸಾದ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರವಿರಾಜ ಕಣಂತೂರು ಉಪಸ್ಥಿತರಿದ್ದರು.

ಸರಸ್ವತಿ ಶಿಶುಮಂದಿರ – ನೂತನ ಕಟ್ಟಡದ ಶಿಲಾನ್ಯಾಸ

Thursday, January 22nd, 2015
ಸರಸ್ವತಿ ಶಿಶುಮಂದಿರ - ನೂತನ ಕಟ್ಟಡದ ಶಿಲಾನ್ಯಾಸ

SARAYU DECEMBER 2014

Tuesday, January 20th, 2015

SARAYU DECEMBER 2014

ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಕೃತಿ ಪ್ರಥಮ ಸ್ಥಾನ

Tuesday, January 20th, 2015
 ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಕೃತಿ ಪ್ರಥಮ ಸ್ಥಾನ

ಶಾಂತಿವನ ಟ್ರಸ್ಟ್, ಶ್ರೀ ಧ.ಮ.ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ಏರ್ಪಡಿಸಲಾದ ಜ್ಞಾನ ಸಿಂಧೂರ ಪುಸ್ತಕಾಧಾರಿತ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಶ್ರೀರಾಮ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥೀನಿ ಕು. ಕೃತಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.

SARAYU NOVEMBER 2014

Tuesday, January 20th, 2015

SARAYU NOVEMBER 2014