ಶ್ರೀರಾಮ ವರ್ತುಲ ಹಾಗೂ ವಿವೇಕಾನಂದ ವರ್ತುಲಗಳ ಅಧ್ಯಾಪಕರ ಶೈಕ್ಷಣಿಕ ಕಾರ್ಯಾಗಾರ
Saturday, September 15th, 2018ಶ್ರೀರಾಮ ವರ್ತುಲ ಹಾಗೂ ವಿವೇಕಾನಂದ ವರ್ತುಲಗಳ ಅಧ್ಯಾಪಕರ ಶೈಕ್ಷಣಿಕ ಕಾರ್ಯಾಗಾರ ಯಾವುದೇ ಒಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ಸಮಾಜದ ಬಗ್ಗೆ ಉತ್ತಮವಾದ ಭಾವನೆ ಹೊಂದಿ ಸಮಾಜಕ್ಕಾಗಿ ತನ್ನ ಬದುಕನ್ನು ಸವೆಸುವಂತಾಗಬೇಕು. ಸರ್.ಎಂ.ವಿಶ್ವೇಶ್ವರಯ್ಯನವರು ಈ ರೀತಿ ಬದುಕಿ ತನ್ನ ಬದುಕನ್ನು ಸಾರ್ಥಕಪಡಿಸಿಕೊಂಡರು. ಅಂತಹ ಸಾರ್ಥಕ ಬದುಕನ್ನು ಬದುಕುವ, ಉತ್ತಮ ವ್ಯಕ್ತಿಗಳನ್ನು ರೂಪಿಸುವ ಕಾರ್ಯ ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ.) ಪುತ್ತೂರು ನಡೆಸುತ್ತಿದೆ. ವಿದ್ಯಾವರ್ಧಕ ಸಂಘದ ಈ ದೃಷ್ಟಿಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರ ಮನಸ್ಸುಗಳನ್ನು ಈ ಕಾರ್ಯಕ್ಕೆ ತಯಾರುಗೊಳಿಸಲು ಇಂತಹ ಕಾರ್ಯಾಗಾರಗಳು […]