ಅನ್ನ ಮತ್ತು ಶಿಕ್ಷಣದಿಂದ ಈ ಸಮಾಜವನ್ನು ಮೇಲೆತ್ತಲು ಸಾಧ್ಯ.: ಅಡ್ಯಂತಾಯ
Saturday, January 17th, 2015
ಅನ್ನ ಮತ್ತು ಶಿಕ್ಷಣದಿಂದ ಈ ಸಮಾಜವನ್ನು ಮೇಲೆತ್ತಲು ಸಾಧ್ಯ.: ಅಡ್ಯಂತಾಯ ಬಂಟ್ಟಾಳ.೧೫, ಜ: ಅನ್ನ ಮತ್ತು ಶಿಕ್ಷಣದಿಂದ ಈ ಸಮಾಜವನ್ನು ಮೇಲೆತ್ತಲು ಸಾಧ್ಯ. ಪಾವಿತ್ರ್ಯತೆ, ಸೇವೆ, ಸಹನೆ, ತ್ಯಾಗ, ಶೀಲ, ವಿವೇಕವಾದ ಶಕ್ತಿಯಿಂದ ಭಾರತ ನವಭಾರತವಾಗುತ್ತದೆ ಎಂದು ಕಲ್ಲಡ್ಕ ಶ್ರೀ ರಾಮ ಹೈಸ್ಕೂಲು ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಹೇಳಿದರು. ಅವರು ಕಲ್ಲಡ್ಕ ಶ್ರೀ ರಾಮ ಕಾಲೇಜಿನ ಪದವಿ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ […]