Archive for June, 2010

ಪ್ರಾಥಮಿಕ ಶಾಲಾ ಪ್ರವೇಶೋತ್ಸವ

Thursday, June 17th, 2010
ಪ್ರಾಥಮಿಕ   ಶಾಲಾ ಪ್ರವೇಶೋತ್ಸವ

ಪ್ರಾಥಮಿಕ   ಶಾಲಾ ಪ್ರವೇಶೋತ್ಸವ ದಿನಾಂಕ 16 .06 .2010 ರಂದು ವೇದವ್ಯಾಸ ಮಂಟಪದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾಧಿಕಾರಿಗಳ ಉಪಸ್ತಿತಿಯ ಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಮಂಗಳೂರಿನ ಶ್ರೀಕರ ಪ್ರಭು, ಸಂಸ್ತೆಯ ಅದ್ಯಕ್ಸರಾದ ಶ್ರೀ ನಾರಾಯಣ ಸೋಮಯಾಜಿ,  ಸದಸ್ಯರಾದ ಶ್ರೀ ಪದ್ಮನಾಭ ಕೊಟ್ಟಾರಿ ಭಾಗವಹಿಸಿದ್ದರು. ಸಂಚಾಲಕರಾದ ಡಾ. ಪ್ರಭಾಕರ ಭಟ್ ರವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾಧಿಕಾರಿಗಳು ತಮ್ಮ ಭಾಷಣದಲ್ಲಿ “ಇದು ವಿಜಯದ ಗುರುಕುಲ” ಎಂದು ನುಡಿದರು.