FREE EDUCATION

ಉಚಿತ ಊಟ: ತೀರ ಹಿಂದುಳಿದ ಪ್ರದೇಶವಾದ ಇಲ್ಲಿನ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳ ಕೊರತೆ ಇದ್ದು ಹಸಿದ ಹೊಟ್ಟೆಗೆ ವಿದ್ಯೆ ಹತ್ತದು’ ಎಂಬ ಯೋಚನೆಯಂತೆ – ನಮ್ಮ ಸರ್ಕಾರ ’ಅನ್ನ ದಾಸೋಹ’ ಆರಂಭಿಸುವುದರ ಮೊದಲೇ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಉಚಿತ ಭೋಜನ ಪ್ರಾರಂಭಿಸಲಾಗಿದೆ.

1ನೇ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಉಚಿತ ಸಮವಸ್ತ್ರ, ಉಚಿತ ಗಣಕ ಶಿಕ್ಷಣ , ಯೋಗ ಶಿಕ್ಷಣ ವ್ಯವಸ್ಥೆಯೂ ಇದೆ.