Archive for August, 2010

ಶ್ರೀರಾಮ ಪ್ರೌಢ ಶಾಲೆಯಲ್ಲಿ 2010 -11 ನೇ ಸಾಲಿನ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ:

Saturday, August 14th, 2010
ಶ್ರೀರಾಮ ಪ್ರೌಢ  ಶಾಲೆಯಲ್ಲಿ 2010 -11 ನೇ ಸಾಲಿನ ವಿದ್ಯಾರ್ಥಿಗಳ ಪ್ರವೇಶೋತ್ಸವ  ಕಾರ್ಯಕ್ರಮ:

ಶಾಲೆಗಳಲ್ಲಿ ಶಾರೀರಿಕ ಮಾನಸಿಕ ಶಿಸ್ತಿನ ಶಿಕ್ಷಣ ಅಗತ್ಯವಿದೆ. ಜೀವನದಲ್ಲಿ ಶಾಲೆಯಲ್ಲಿ ಕಲಿತ ಶಿಸ್ತು ಮತ್ತು ಸಂಸ್ಕಾರಗಳನ್ನು ರೂಢಿಸಿಕೊಂಡು  ಉತ್ತಮ ವ್ಯಕ್ತಿಗಳು ಅಧಿಕಾರಿಗಳದಾಗ ಉತ್ತಮ ರಾಷ್ಟ್ರವನ್ನು ಕಟ್ಟಲು ಸಾದ್ಯವಾಗುವುದು ಎಂದು ಪೋಲಿಸ್ ವರಿಷ್ಠಾಧಿಕಾರಿ ಸೀಮಂತ್  ಕುಮಾರ್ ಸಿಂಗ್ ಹೇಳಿದರು. ಈ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳು ಧೈರ್ಯವಂತರಾಗಿ ಮುಂದೆ ಬರಬೇಕು ಈ ಸಂಸ್ಥೆಯ ಧ್ಯೇಯ ಉದ್ದೇಶವನ್ನು ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ಉದ್ಯಮಿ ಗುರುದತ್ತ ಶ್ಯಾನ್ ಬೋಗ್ ರವರು ಕಾರ್ಯಕ್ರಮದಲ್ಲಿ ಹೇಳಿದರು.

ವ್ರಕ್ಷಾರೋಪನ ಅಭಿಯಾನ ಶುಭಾರಂಭ

Wednesday, August 11th, 2010
ವ್ರಕ್ಷಾರೋಪನ  ಅಭಿಯಾನ ಶುಭಾರಂಭ

ಜಗತ್ತಿನಲ್ಲಿ ಪ್ರಕ್ರತಿಯನ್ನು ಪೂಜಿಸುವ ದೇಶವೊಂದಿದ್ದರೆ ಅದು ಭಾರತ ಮಾತ್ರ ಇಲ್ಲಿ ಗಿಡ – ಮರ, ಪ್ರಾಣಿ – ಪಕ್ಷಿ, ಪರ್ವತ-ಸಮುದ್ರ ಎಲ್ಲವುದಕ್ಕೂ ಪೂಜೆ ಸಲ್ಲುತ್ತದೆ. ಇದು ಮೂಢ ನಂಬಿಕೆಯಲ್ಲ. ಇದು ದೇಶದ ಮೂಲ ನಂಬಿಕೆ-ಡಾ. ಪ್ರಭಾಕರ ಭಟ್ ಕಲ್ಲಡ್ಕ (ರಾಷ್ಟೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹ) ಪರಿಸರದ ಜಾಗೃತಿ  ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕು   – ಸಂತೋಷ ಕುಮಾರ್ ಭಂಡಾರಿ.(ದ.ಕ.ಜಿಲ್ಲಾ ಪಂ. ಅಧ್ಯಕ್ಷರು)