Archive for February, 2015

kreedotsva program

Tuesday, February 24th, 2015

http://www.youtube.com/user/sriramavidyakendra

ಕ್ಷಾತ್ರ ತೇಜಸ್ಸು ಮತ್ತು ಬ್ರಹ್ಮ ವರ್ಚಸ್ಸು ಇರುವಲ್ಲಿ ಸರಸ್ವತಿಯು ನೆಲೆಯೂರುತ್ತಾಳೆ: ಕತ್ತಲ್‌ಸಾರ್(KATTALSAR)

Saturday, February 14th, 2015
ಕ್ಷಾತ್ರ ತೇಜಸ್ಸು ಮತ್ತು ಬ್ರಹ್ಮ ವರ್ಚಸ್ಸು ಇರುವಲ್ಲಿ ಸರಸ್ವತಿಯು ನೆಲೆಯೂರುತ್ತಾಳೆ: ಕತ್ತಲ್‌ಸಾರ್(KATTALSAR)

samuhika sahabhojana

Friday, February 13th, 2015
samuhika sahabhojana

Sri Rama degree college -Prathibha Dinaotsava

Monday, February 9th, 2015
Sri Rama degree college -Prathibha Dinaotsava

saraswathi pooje 2015 – ಸರಸ್ವತಿ ಪೂಜೆ

Tuesday, February 3rd, 2015
saraswathi pooje 2015 - ಸರಸ್ವತಿ ಪೂಜೆ

ವಿದ್ಯೆ ಎಂಬುದು ಕೇವಲ ಪುಸ್ತಕ, ಗುರುಗಳಿಂದ ಮಾತ್ರವಲ್ಲದೇ, ಮನುಷ್ಯ ತನ್ನ ಜ್ಞಾನವನ್ನು ಪರಸ್ಪರ ಹಂಚಿಕೊಂಡಾಗ ವಿದ್ಯೆ ಪ್ರಾಪ್ತಿಯಾಗುತ್ತದೆ. ಅಂತಹ ಜ್ಞಾನವನ್ನು ವ್ಯಕ್ತಪಡಿಸುವ ಚೈತನ್ಯ ಸರಸ್ವತಿ ಆರಾಧನೆಯಿಂದ ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಅನಂತ ಪದ್ಮನಾಭ ಅಸ್ರಣ್ಣ ತಿಳಿಸಿದರು. ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಸರಸ್ವತಿ ಪೂಜೆ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಜಯರಾಮ್ ಅಖಿಲ ಭಾರತೀಯ ವಾಕ್-ಶ್ರವಣ ಸಂಸ್ಥೆ ರೀಡರ್, ಶ್ರೀ ರಾಜರಾಮ್ ಉದ್ಯಮಿಗಳು, […]

saraswathi pooje 2015

Monday, February 2nd, 2015
saraswathi pooje 2015

ಸರಸ್ವತಿ ಶಿಶುಮಂದಿರದ ಶಿಲಾನ್ಯಾಸ 31.01.2015

Monday, February 2nd, 2015
ಸರಸ್ವತಿ ಶಿಶುಮಂದಿರದ ಶಿಲಾನ್ಯಾಸ 31.01.2015

ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್(ರಿ) ಕಲ್ಲಡ್ಕ, ಇದರ ಆಶ್ರಯದಲ್ಲಿ ನಡೆಯುವ ಸರಸ್ವತಿ ಶಿಶುಮಂದಿರ ನಾಟಿ ಕೊಪ್ಪಳಕೋಡಿ, ನರಿಕೊಂಬು ಇದರ ನೂತನ ಕಟ್ಟಡದ ಶಿಲಾನ್ಯಾಸ ದಿನಾಂಕ ೩೧.೦೧.೨೦೧೫ ಶನಿವಾರದಂದು ನೆರವೇರಿತು. ಶಿಶುಮಂದಿರದ ಕಟ್ಟಡದ ಶಿಲಾನ್ಯಾಸವನ್ನು ಸಾವಿತ್ರಿ ಸೋಮಯಾಜಿ ಮತ್ತು ಮುರಳೀಧರ ರಮಣಿಯವರು ಹಾಗೂ ಶಿಶುಮಂದಿರದ ಪಾಕಶಾಲಾ ಕಟ್ಟಡದ ಶಿಲಾನ್ಯಾಸವನ್ನು ಮುರಳೀಧರ ಉಡುಪ ಮತ್ತು ಜಗನ್ನಾಥ ಬಂಗೇರ ನಿರ್ಮಲ್ ಇವರು ನೆರವೇರಿಸಿಕೊಟ್ಟರು. ಮಕ್ಕಳೆಂದರೆ ದೇವರು. ಮಕ್ಕಳ ಒಳಗೇ ದೇವರಿದ್ದಾರೆ. ತುಂಬಾ ವಿದ್ಯಾವಂತರಾಗಿರುತ್ತಾರೆ. ಈಗೀಗ ತಂದೆ ತಾಯಿಗಳ ಒತ್ತಡಕ್ಕೆ ಮಣಿದು ತಮ್ಮ ಮನಸ್ಸಿಗೆ […]

pusthaka sapthaha

Monday, February 2nd, 2015
pusthaka sapthaha