Archive for September, 2015

kabaddi

Monday, September 28th, 2015
kabaddi

    ಹೈದರಾಬಾದ್‌ನಲ್ಲಿ ನಡೆದ ವಿದ್ಯಾಭಾರತಿ ಕ್ಷೇತ್ರೀಯ ಕಬಡ್ಡಿ ಪಂದ್ಯಾಟದಲ್ಲಿ  ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶ್ರೀರಾಮ ಪ್ರೌಢಶಾಲಾ ಬಾಲಕರ ಕಬಡ್ಡಿ ತಂಡ ಶಶಾಂಕ್ 10ಆಜಾದ್ ನಾಯಕತ್ವದಲ್ಲಿ ಶೈಲೇಂದ್ರ 10ದುರ್ಗಾವತಿ, ಯಶ್ವಿತ್ 10 ದುರ್ಗಾವತಿ, ಧನ್‌ರಾಜ್ 10 ವಿಶ್ವೇಶ್ವರಯ್ಯ, ಕೌಶಿಕ್ ಶೆಟ್ಟಿ 10 ವಿಶ್ವೇಶ್ವರಯ್ಯ, ಧನುಷ್ ಶೆಟ್ಟಿ 10 ಆಜಾದ್, ಬಿಷಾರ್‌ಲಾಂಗ್ 10 ಭರತ, ರಿಬ್ಬನ್‌ಸಿಂಗ್ 9 ನಿವೇದಿತಾ, ಮರ್ಚಿಯಾ 9 ಪತಂಜಲಿ, ಸಂಪತ್ ಕುಮಾರ್ 9 ದೇವಶಿಲ್ಪಿ .

vichara sankirana 2015

Wednesday, September 16th, 2015
vichara sankirana 2015

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಧ್ವನಿಗೆ ಧನಿ ಗೂಡಿಸಿದವರು ಆರ್. ಎಸ್. ಎಸ್ ಕಾರ‍್ಯಕರ್ತರು : ಡಿ. ಎಚ್ ಶಂಕರಮೂರ್ತಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಧ್ವನಿಗೆ ಧನಿ ಗೂಡಿಸಿದವರು ಆರ್. ಎಸ್. ಎಸ್ ಕಾರ‍್ಯಕರ್ತರು. ಅಂದು ಜಯಪ್ರಕಾಶ್ ನಾರಾಯಣ್ ಆಡಿದ ಮಾತಾದ ತುರ್ತುಪರಿಸ್ಥಿತಿಯ ಹೋರಾಟಗಾರರನ್ನು ಫ್ಯಾಸಿಸ್ಟ್ ಎಂದು ಕರೆದರೆ ನಾನು ಕೂಡ ಫ್ಯಾಸಿಸ್ಟೇ ಎಂಬ ಮಾತನ್ನು ಕರ್ನಾಟಕ ಮೊದಲ ತುರ್ತುಪರಿಸ್ಥಿತಿಯ ಸತ್ಯಾಗ್ರಹಿ, ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಡಿ. ಎಚ್ ಶಂಕರಮೂರ್ತಿ ಹೇಳಿದರು. ಅವರು […]

vichara sankirana kalladka

Thursday, September 3rd, 2015
vichara sankirana kalladka