Archive for June, 2016

ರಸಾಯನಶಾಸ್ತ್ರ ಉಪನ್ಯಾಸಕರ ಕಾರ‍್ಯಾಗಾರ

Wednesday, June 29th, 2016
ರಸಾಯನಶಾಸ್ತ್ರ ಉಪನ್ಯಾಸಕರ ಕಾರ‍್ಯಾಗಾರ

agatha – swagatha 2016

Saturday, June 25th, 2016
agatha - swagatha 2016

ಶ್ರೀರಾಮ ಪ್ರೌಢಶಾಲೆ – ಪರಿಸರ ದಿನಾಚರಣೆ 6.6.2016

Thursday, June 9th, 2016
ಶ್ರೀರಾಮ ಪ್ರೌಢಶಾಲೆ - ಪರಿಸರ ದಿನಾಚರಣೆ 6.6.2016

ಪರಿಸರ ಮತ್ತು ಮಾನವನ ನಡುವೆ ತಾಯಿ ಮಗುವಿನ ಭಾವನ್ಮಾತಕ ಸಂಬಂಧವಿದೆ. ಪರಿಸರ ಉಳಿದರೆ ಮಾತ್ರ ಮಾನವನ ಬದುಕು ಸರಾಗವಾಗಿ ಸಾಗಬಹುದು. ಆದುರಿಂದ ಪರಿಸರ ಉಳಿಸುವ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಎಂದು ಶ್ರೀ ವೆಂಕಟೇಶ್ ಅಮೈ ರಾ.ಸ್ವ.ಸಂಘದ ವಿಟ್ಲ ತಾಲೂಕು ಸಂಘಚಾಲಕ ಕರೆ ನೀಡಿದರು. ಅವರು ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ‍್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಇನ್ನೋರ್ವ ಅತಿಥಿಗಳಾದ ಪ್ರೌಢ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಶ್ರೀ ವಿಶ್ವನಾಥ ಪ್ರಭು ಮಾತನಾಡಿ ಮಾನವ ಸೂಕ್ಷ್ಮತೆಯಿಂದ ನೀರನ್ನು […]