Archive for August, 2017

ಮುಷ್ಟಿ ಅಕ್ಕಿ ಯೋಜನೆ

Thursday, August 24th, 2017
ಮುಷ್ಟಿ ಅಕ್ಕಿ ಯೋಜನೆ

ಮಹಿಳಾ ಮೋರ್ಚಾ ಪುತ್ತೂರು ಇದರ ವತಿುಂದ ಮುಷ್ಟಿ ಅಕ್ಕಿ ಯೋಜನೆಯಡಿಯಲ್ಲಿ 12ಕ್ವಿಂಟಾಲ್ 55 ಕಿಲೋ ಮುಷ್ಟಿ ಅಕ್ಕಿಯನ್ನು ಸಂಗ್ರಹಿಸಿ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿಗೆ ನೀಡಲಾುತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ ಭಟ್ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮೊರ್ಚಾದ ಪುತ್ತೂರು ಘಟಕದ ಅಧ್ಯಕ್ಷೆ ವಿದ್ಯಾ ಆರ್. ಗೌರಿ, ಪ್ರಧಾನ ಕಾರ್ಯದರ್ಶಿ ಜಯಶ್ರೀ ಶೆಟ್ಟಿ ಪುತ್ತೂರು, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಜಯಂತಿ ನಾಯ್ಕ್, ಜಿಲ್ಲಾ ಕಾರ್ಯ ಕಾರಿಣಿ ಸದಸ್ಯೆಯರಾದ ಅರ್ಪಣಾ, ಉಮಾ ಸಂಪ್ಯ, ತ್ರಿವೇಣಿ ಪೆರೋಡಿ […]

ಶ್ರೀರಾಮ ವಿದ್ಯಾಕೇಂದ್ರಕ್ಕೆ ಜನಾರ್ಧನ ರೆಡ್ಡಿ ಭೇಟಿ

Thursday, August 24th, 2017
ಶ್ರೀರಾಮ ವಿದ್ಯಾಕೇಂದ್ರಕ್ಕೆ ಜನಾರ್ಧನ ರೆಡ್ಡಿ ಭೇಟಿ

ಶ್ರೀರಾಮ ವಿದ್ಯಾಕೇಂದ್ರಕ್ಕೆ ಜನಾರ್ಧನ ರೆಡ್ಡಿ ಭೇಟಿ ಶ್ರೀರಾಮ ವಿದ್ಯಾಕೇಂದ್ರ ಒಂದು ಉತ್ತಮವಾದ ಸಂಸ್ಕಾರಯುತ ಶಿಕ್ಷಣ ನೀಡುತ್ತಿದೆ. ಇದರಿಂದಾಗಿ ಇದು ಇಡೀ ರಾಷ್ಟ್ರಮಟ್ಟದಲ್ಲಿ ಉತ್ತಮ ವಿದ್ಯಾಸಂಸ್ಥೆಯಾಗಿ ರೂಪುಗೊಂಡಿದೆ. ಈ ಸಂಸ್ಥೆಗೆ ಕೊಲ್ಲೂರು ದೇವಾಲಯದ ವತಿಯಿಂದ ನೀಡುತ್ತಿದ್ದ ಅನುದಾನ ಕಡಿತಗೊಳಿಸಿರುವುದು ದುಃಖಕರ. ನನ್ನ ಜೀವನದಲ್ಲಿ ನಾನು ಎಷ್ಟೋ ಕಷ್ಟಗಳನ್ನು ಅನುಭವಿಸಿದ್ದೇನೆ. ನಾನು ನನ್ನ ವೈಯಕ್ತಿಕವಾಗಿ ಬಂದ ಎಲ್ಲಾ ಕಷ್ಟಗಳನ್ನು ನಾನು ಎದುರಿಸಲು ಸಿದ್ದನಿದ್ದೇನೆ ಆದರೆ ಸಮಾಜದಲ್ಲಿ ಇಂತ ಅದ್ಭುತವಾದ ಶಿಕ್ಷಣ ಸಂಸ್ಥೆಯನ್ನು ನಡೆಸುವಂತಹ ಡಾ. ಪ್ರಭಾಕರ ಭಟ್‌ರವರಿಗೆ ತೊಂದರೆಯಾದರೆ ಈ […]

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಶಿಶುಮಂದಿರದ ನೂತನ ‘ಲವ’ ಕುಟೀರ ಉದ್ಘಾಟನೆ

Thursday, August 24th, 2017
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಶಿಶುಮಂದಿರದ ನೂತನ 'ಲವ' ಕುಟೀರ ಉದ್ಘಾಟನೆ

ಶ್ರೀರಾಮ ಶಿಶುಮಂದಿರದ ನೂತನ ಲವ ಕುಟೀರ ದಿನಾಂಕ ೨೩.೦೮.೨೦೧೭ರಂದು ಓಡು ಗಂಗಪ್ಪ ಹೂವಿನಡಗಲಿ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್, ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಅರುಣ್ ಜೋಶಿ, ರಾಜ್ಯಪಾಲರ ಕಾನೂನು ಸಲಹಾ ಸಮಿತಿ ಸದಸ್ಯರು ಹಾಗೂ ನ್ಯಾಯವಾದಿಗಳು ಇವರು ಮಾತನಾಡಿ ಈ ಸಂಸ್ಥೆಗೆ ಕೊಲ್ಲೂರು ಕ್ಷೇತ್ರದಿಂದ ಬರುತ್ತಿರುವ ಅನುದಾನವನ್ನು ರದ್ದುಗೊಳಿಸಿದ್ದು ತಪ್ಪು. ಯಾರ ಅನ್ನವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಒಂದಲ್ಲ ಒಂದು ರೀತಿಯಲ್ಲಿ ದೇವರು ಒದಗಿಸುತ್ತಾನೆ ಎಂದರು. ಮಾತ್ರವಲ್ಲದೆ ಮುಷ್ಟಿ ಅಕ್ಕಿ […]

ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ, ಇಲ್ಲಿನ ವಿದ್ಯಾರ್ಥಿಗಳು ಕೆಸರಿನಲ್ಲೊಂದು ದಿನ

Saturday, August 19th, 2017
ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ, ಇಲ್ಲಿನ  ವಿದ್ಯಾರ್ಥಿಗಳು ಕೆಸರಿನಲ್ಲೊಂದು ದಿನ

ಮುಷ್ಟಿ ಅಕ್ಕಿ ಅಭಿಯಾನ

Friday, August 18th, 2017
ಮುಷ್ಟಿ ಅಕ್ಕಿ ಅಭಿಯಾನ

sarayu august

Wednesday, August 16th, 2017

SRI Rama vidyakendra students participated in kalladka mosarukudike program

Wednesday, August 16th, 2017
SRI Rama vidyakendra students participated in  kalladka mosarukudike program

bank details for donation

Tuesday, August 8th, 2017
bank details for donation