Archive for December, 2014

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ. ಭೈರಪ್ಪರವರು ವಿದ್ಯಾಕೇಂದ್ರಕ್ಕೆ ಬೇಟಿ

Saturday, December 27th, 2014
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ. ಭೈರಪ್ಪರವರು ವಿದ್ಯಾಕೇಂದ್ರಕ್ಕೆ ಬೇಟಿ

ವಿದ್ಯಾ ಕಾಶಿಯಾದ ದಕ್ಷಿಣ ಕನ್ನಡ ತೀರ್ಥಕ್ಷೇತ್ರಕ್ಕೆ ಪ್ರಸಿದ್ಧಿಯಾದ ದಕ್ಷಿಣಕನ್ನಡ ಇಂದು ವಿದ್ಯಾ ಕಾಶಿಯಾಗಿದೆ. ಶಿಕ್ಷಣದ ದೇಗುಲವಾಗಿದೆ. ಅಂತಹ ದಕ್ಷಿಣ ಕನ್ನಡ ಜಿಲ್ಲೆ ಪುಣ್ಯದ ನಾಡು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ. ಭೈರಪ್ಪ ಹೇಳಿದರು. ಅವರು ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಸಂತಸದ ನುಡಿಗಳನ್ನಾಡಿ, ವಿದ್ಯಾಸಂಸ್ಥೆಯಲ್ಲಿ ವಾರ್ಷಿಕವಾಗಿ ನಡೆಯುವ ಕ್ರೀಡೋತ್ಸವದ ಬಗ್ಗೆ ಉಲ್ಲೇಖಿಸುತ್ತಾ, ಶಿಶು ಶಿಕ್ಷಣದಿಂದಲೇ ಸಂಸ್ಕೃತಿ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಶಿಕ್ಷಣ ನೀಡುತ್ತಿರುವುದು ಅಮೋಘ ಸಂಗತಿ ಎಂದರು. ಸಂಸ್ಥೆಯ ಬಗ್ಗೆ […]

welcome

Friday, December 26th, 2014
welcome

WELCOME TO SRI RAMA VIDYAKENDRA KALLADKA       

SARASWATHI VANADANA :

Thursday, December 18th, 2014
SARASWATHI VANADANA :

The day starts with saraswathi vandana. All the students of our institution assemble in the hall and participate in the morning prayer. Where they sing the prayer of Saraswathi, Bharatha matha followed by one minute of Dhyana and chanting Gayathrimanthra . Saraswathi Vandana helps a lot to concentrate on their studies.

ಕನಕ ಚಿಂತನ ಪ್ರಚಾರೋಪನ್ಯಾಸ ಕಾರ್ಯಕ್ರಮ

Wednesday, December 17th, 2014
ಕನಕ ಚಿಂತನ ಪ್ರಚಾರೋಪನ್ಯಾಸ ಕಾರ್ಯಕ್ರಮ

ಬಂಟ್ವಾಳ,ದಿ.17: ವಿಜ್ಞಾನದ ಶಕ್ತಿ ಉತ್ತಂಗಕ್ಕೆ ಏರಿ  ಹೋದಾಗ ಅದರ ಇತಿಮಿತಿಗಳನ್ನು ಅರಿತು ಎಷ್ಟು ಬಳಸಬೇಕು ? ಎಷ್ಟು ಬಳಸಬಾರದು ಎಂದು ಅರಿವಿರುತ್ತದೆ. ಆದರೆ ಧರ್ಮದ ಆಚರಣೆಗಳು ಬಂದಾಗ ಅದು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ತಾರತಮ್ಯಗಳನ್ನು ಸೃಷ್ಟಿ ಮಾಡುತ್ತಲೇ ಇದೆ. ಧರ್ಮದ ಆಚರಣೆ ಇಂದು ದಾರಿ ತಪ್ಪಿಸುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ  ಪ್ರೊ. ಪಿ.ಎಲ್. ಧರ್ಮ ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕನಕ ಪೀಠ ಆಶ್ರಯದಲ್ಲಿ,  ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ […]

ಶ್ರೀರಾಮ ಪ್ರೌಢಶಾಲೆಯಲ್ಲಿ – ಕ್ಷೇತ್ರ ಪ್ರಚಾರ ನಿರ್ದೇನಾಲಯ ಇಲಾಖಾ ವತಿಯಿಂದ ಚಲನಚಿತ್ರ ಪ್ರದರ್ಶನ ಮತ್ತು ಮಾಹಿತಿ

Wednesday, December 17th, 2014
ಶ್ರೀರಾಮ ಪ್ರೌಢಶಾಲೆಯಲ್ಲಿ - ಕ್ಷೇತ್ರ ಪ್ರಚಾರ ನಿರ್ದೇನಾಲಯ ಇಲಾಖಾ ವತಿಯಿಂದ ಚಲನಚಿತ್ರ ಪ್ರದರ್ಶನ ಮತ್ತು ಮಾಹಿತಿ

ಗ್ರಾಮೀಣ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರಚಾರ ಮಾಡುವ ಕಾರ‍್ಯಕ್ರಮ. ಜನರು ಮತ್ತು ಸರ್ಕಾರದ ನಡುವೆ ಸೇತುವೆಯ ರೀತಿ ಕಾರ‍್ಯ ನಿರ್ವಹಿಸಿ, ಜನರ ಕಷ್ಟ ಸುಖಗಳನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಿ, ಕೇಂದ್ರ ಸರ್ಕಾರದ ಕಾರ‍್ಯಕ್ರಮಗಳು ಜನೋಪಯೋಗಿ ಆಗುವಂತೆ ಯೋಜನೆಗಳನ್ನು ರೂಪಿಸುವಲ್ಲಿ ಈ ನಿರ್ದೇಶನಾಲಯ ಮಹತ್ವದ ಪಾತ್ರ ವಹಿಸುತ್ತಿದೆ. ಚಲನ ಚಿತ್ರ, ಗುಂಪು ಚರ್ಚೆ, ಛಾಯಾಚಿತ್ರ ಪ್ರದರ್ಶನ, ವಿಚಾರ ಸಂಕಿರಣ ಮುಂತಾದವುಗಳನ್ನು ಗ್ರಾಮೀಣ ಮಟ್ಟದಲ್ಲಿ ಏರ್ಪಡಿಸಿ, ಜನರಲ್ಲಿ ರಾಷ್ಟ್ರೀಯ ಏಕತೆ, ಕುಡಿತದ ಚಟದ ಅನಿಷ್ಟ ಪರಿಣಾಮಗಳು, ಸಾಮಾಜಿಕ ಅಸ್ಪ್ರಶ್ಯತೆ […]

16 ದಶಂಬರ 2014 ಶ್ರೀರಾಮ ಕಾಲೇಜಿನಲ್ಲಿ ಕನಕ ಚಿಂತನ

Friday, December 12th, 2014

16 ದಶಂಬರ 2014 ಅಪರಾಹ್ನ 2.30ರಿಂದ ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ.ಪಿ. ಎಲ್. ಧರ್ಮ ಇವರಿಂದ ’ಕನಕ ಚಿಂತನ’ ಪ್ರಚಾರೋಪನ್ಯಾಸ ಕಾರ‍್ಯಕ್ರಮದ ನಿಮಿತ್ತ ವಿಶೇಷ ಉಪನ್ಯಾಸ ನಡೆಯಲಿರುವುದು.

Thursday, December 11th, 2014

ಸ್ವಾಗತ – ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ

welcome to sri ramavidyakendra

Thursday, December 11th, 2014

ಸ್ವಾಗತ – ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ

Wednesday, December 10th, 2014

26.12.2014ರಂದು ಕಾಲೇಜಿನ ಅಜಿತಕುಮಾರ ಸಭಾಭವನದಲ್ಲಿ ವರಾಹ ಪುರಾಣದ ಪ್ರವಚನ ಕಾರ‍್ಯಕ್ರಮ – ಎಲ್ಲರಿಗೂ ಸ್ವಾಗತ – ಡಾ. ಪ್ರಭಾಕರ ಭಟ್ ಸಂಚಾಲಕರು

Kreedotsava 2014

Sunday, December 7th, 2014
Kreedotsava 2014