Archive for October, 2019

cm yadiyurappa & sadananda gowda in school

Tuesday, October 22nd, 2019
cm yadiyurappa & sadananda gowda  in school

ಯೋಗ ಶಿಕ್ಷಕರ ತರಬೇತಿ ಶಿಬಿರ ಅ: 17-19

Friday, October 18th, 2019
ಯೋಗ ಶಿಕ್ಷಕರ ತರಬೇತಿ ಶಿಬಿರ   ಅ: 17-19

ನಮ್ಮ ದೇಶದ ಸಂಸ್ಕೃತಿ ಆಧುನಿಕತೆಗೆ ಸೆರೆಯಾಗುತ್ತಿರುವ ಜೊತೆಗೆ ಅನಾರೋಗ್ಯಕರ ಭಾರತವಾಗುವುದಕ್ಕೆ ಹೊಸ್ತಿಲಲ್ಲಿ ನಿಂತಿದೆ. ಯೋಗ ಎಂಬುದು ಜ್ಞಾನ ಮಾರ್ಗ ಅಂತೆಯೇ ಮಾನಸಿಕ ಹಾಗೂ ದೈಹಿಕ ಪದ್ದತಿಯನ್ನು ಒಟ್ಟುಗೂಡಿಸುವ ಪ್ರಮೇಯ ಪದ್ಧತಿಯಾಗಿದೆ. ಎಂದು ಸಂವಿತ್‌ನ ನಿರ್ದೇಶಕರಾಗಿರುವ ಡಾ| ಮಲ್ಲೇಪುರಂ ವೆಂಕಟೇಶ್‌ರವರು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿ ವಿದ್ಯಾಭಾರತಿ ಹಾಗೂ ರಾಷ್ಟ್ರೋತ್ಥಾನದ ಸಂವಿತ್‌ನ ೩ ದಿನದ ಜಿಲ್ಲಾ ಮಟ್ಟದ ಯೋಗ ಶಿಕ್ಷಕರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವರವರು ಯೋಗವು ಮಕ್ಕಳಲ್ಲಿ ಕಲಿಕೆಯ […]

NAVADAMAPTHI SAMAVESHA 2019

Thursday, October 3rd, 2019

SRI RAMA MANDIRA KALLADKA MOSARUKUDIKE UTSAVA 2019- ಶ್ರೀರಾಮ ಶಿಶುಮಂದಿರದ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್‍ಯಕ್ರಮ

Thursday, October 3rd, 2019

ಕಾನೂನು ಮಾಹಿತಿ ಕಾರ್ಯಕ್ರಮ

Wednesday, October 2nd, 2019
ಕಾನೂನು ಮಾಹಿತಿ ಕಾರ್ಯಕ್ರಮ

ಬಂಟ್ವಾಳ ಸೆ ೨೮: ಕಾನೂನು ಎಂಬುವುದು ಒಂದು ಸಮುದ್ರ, ಅದರ ಎದುರು ವಕೀಲರಾಗಲಿ, ನ್ಯಾಯಾಧೀಶರಾಗಲಿ ಒಂದು ಸಣ್ಣ ಬಿಂದು. ಸಮಾಜದಲ್ಲಿ ತಂದೆ ತಾಯಿಗಳ ರಕ್ಷಣೆಗೆ ಕಾನೂನು ಸೃಷ್ಠಿಯಾಗಿರುವುದು ಒಂದು ದುರಂತದ ಸಂಗತಿ ಎಂದರು. ಶ್ರೀರಾಮ ಪ್ರಥಮದರ್ಜೆ ಕಾಲೇಜು ಕಲ್ಲಡ್ಕ, ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಸ್ವದೇಶಿ ಸಪ್ತಾಹದ ಅಂಗವಾಗಿ ನಡೆದ ಕಾನೂನು ಮಾಹಿತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಹಿರಿಯ ವಕೀಲ ಪುಂಡಿಕಾಯಿ ನಾರಾಯಣ ಭಟ್ ಇವರು ಮಾಹಿತಿ […]