Archive for August, 2018

ವರಮಹಾಲಕ್ಷ್ಮೀ ಪೂಜೆ

Saturday, August 25th, 2018
ವರಮಹಾಲಕ್ಷ್ಮೀ ಪೂಜೆ

ದಿನಾಂಕ24.08.2018 ಶುಕ್ರವಾರದಂದು ಶ್ರೀರಾಮ ಶಿಶುಮಂದಿರದ ವತಿಯಿಂದ ವಿವಿಧೆಡೆಗಳಲ್ಲಿ ವರಮಹಾಲಕ್ಷ್ಮೀ ಪೂಜೆ ನಡೆಯಿತು . ಮುಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಶ್ರೀ ಮಾತಾನಂದಮು ಸ್ವಾಮಿನಿಯವರು ಆಗಮಿಸಿ ಪೂಜೆಯ ಮಹತ್ವ ತಿಳಿಸಿ ಆರ್ಶೀವಚನ ಮಾಡಿದರು. 44 ಮಂದಿ ವೃತಧಾರಿಗಳಾಗಿದ್ದು, ಒಟ್ಟು 350 ಸಂಖ್ಯೆ ಭಾಗವಹಿಸಿದ್ದರು. ಶ್ರೀ ಶಾರದಾ ಭಜನಾ ಮಂದಿರ ವೀರಕಂಭದಲ್ಲಿ 67 ವೃತಧಾರಿಗಳಾಗಿದ್ದು, 400ಕ್ಕೂ ಹೆಚ್ಚು ಸಂಖ್ಯೆ  ಭಾಗವಹಿಸಿದ್ದರು. ಶ್ರೀ ಯತಿರಾಜ್ ಶ್ರೀಮಾನ್ ಶ್ರೀರಾಮ ಪದವಿ ಕಾಲೇಜಿನ ಉಪನ್ಯಾಸಕರು ಪೂಜೆಯ ಮಹತ್ವ ತಿಳಿಸಿಕೊಟ್ಟರು. ಕಶೆಕೋಡಿ ಕಲಾಶ್ರಯದಲ್ಲಿ ಮಾತೃಮಂಡಳಿಯವರ ನೇತೃತ್ವದಲ್ಲಿ ನಡೆಸಲ್ಪಟ್ಟ ಪೂಜೆಯಲ್ಲಿ 26 ವೃತಧಾರಿಗಳು […]

jnana vijnana mela D.K

Friday, August 24th, 2018

SRI RAMA DEGREE COLLEGE CULTURAL PROGRAM

Friday, August 24th, 2018

SRI RAMA SHISHUMANDIRA EDUCATION

Friday, August 24th, 2018

https://youtu.be/9zNzNIMwBEwhttps://youtu.be/9zNzNIMwBEw  

ರಕ್ಷಾ ಬಂಧನ ಸಂದೇಶ – ಡಾ| ಪ್ರಭಾಕರ ಭಟ್ ಕಲ್ಲಡ್ಕ

Friday, August 24th, 2018
ರಕ್ಷಾ ಬಂಧನ ಸಂದೇಶ - ಡಾ| ಪ್ರಭಾಕರ ಭಟ್ ಕಲ್ಲಡ್ಕ

ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳ

Thursday, August 23rd, 2018
ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳ

ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಶ್ರೀರಾಮ ವಿದ್ಯಾಕೇಂದ್ರದ ಆಶ್ರಯದಲ್ಲಿ ದಿನಾಂಕ 23.8.2018ರಂದು ಶ್ರೀರಾಮ ಪದವಿ ಪೂರ್ವವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳವನ್ನು ನಡೆಯಿತು. ಬಂಟ್ವಾಳ ತಾಲೂಕು ಶಿಕ್ಷಣ ಸಂಯೋಜಕರಾದ ಸುಶೀಲರವರು ಪೊಟಾಶಿಯಮ್ ಅಯೋಡೈಡ್ ಮತ್ತು ಐಡ್ರೋಜನ್ ಪೆರಾಕ್ಸೈಡ್ ವರ್ಧನೆಯನ್ನು ಪ್ರಯೋಗ ಮಾಡಿ ತೋರಿಸುವುದರ ಮೂಲಕ ಉದ್ಘಾಟಿಸಿದರು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಯುವ ಮೂಲಕ ದೇಶದ ಪ್ರಗತಿ ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು. ಶ್ರೀರಾಮವಿದ್ಯಾಕೇಂದ್ರದ ಸಂಚಾಲಕರು, ವಿದ್ಯಾಭಾರತಿ ಪ್ರಾಂತ ಕಾರ್ಯದರ್ಶಿಯೂ ಆಗಿರುವ ವಸಂತ […]

ಹಲಸಿನ ಹಣ್ಣಿನ ಉಪಯುಕ್ತದ ಬಗ್ಗೆ ಮಾಹಿತಿ

Thursday, August 23rd, 2018
ಹಲಸಿನ ಹಣ್ಣಿನ ಉಪಯುಕ್ತದ ಬಗ್ಗೆ ಮಾಹಿತಿ

ಹಲಸಿನ ಹಣ್ಣಿನ ಉಪಯುಕ್ತದ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ದಿನಾಂಕ 23.08.2018ರಂದು ಶ್ರೀರಾಮ ಪ್ರೌಢ ಶಾಲಾ ವಿಭಾಗದಲ್ಲಿ ನಡೆಸಲಾಯಿತು.  ಮೌಲ್ಯ ವರ್ಧನಾ ಸಲಹೆಗಾರರು ಹಾಗೂ ತರಬೇತುದಾರರಾದ ಶ್ರೀ  ಶಿವಣ್ಣ ಇವರು ಹಲಸಿನ ಹಣ್ಣಿನ ಉಪಯುಕ್ತದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.

ಶ್ರೀರಾಮ ಪದವಿ ಕಾಲೇಜಿನಲ್ಲಿ ಕದಿಕೆ ತುಳು ಸಂಘ ಉದ್ಘಾಟನೆ

Thursday, August 23rd, 2018
ಶ್ರೀರಾಮ ಪದವಿ ಕಾಲೇಜಿನಲ್ಲಿ ಕದಿಕೆ ತುಳು ಸಂಘ ಉದ್ಘಾಟನೆ

ಕದಿಕೆ ತುಳು ಸಂಘವನ್ನು ಶ್ರೀ ನರೇಶ್ ಕುಮಾರ್ ಸಸಿಹಿತ್ಲು ಉದ್ಘಾಟಿಸಿದರು. ಇವರು ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಶ್ರೀರಾಮ ವಿದ್ಯಾಕೇಂದ್ರ ಬಹಳ ಮಹತ್ತರವಾದ ಪಾತ್ರವನ್ನು ವಹಿಸುತ್ತಿದೆ ಎಂದು ನುಡಿದರು. ತುಳು ಸಂಘವು ತುಳು ಸಂಸ್ಕೃತಿ, ಆಚರಣೆ, ಸಂಪ್ರದಾಯಗಳನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದರು. ನಂತರ ಆಟಿ ತಿಂಗಳ ವಿಶೇಷತೆ, ತುಳು ಜನರ ಬದುಕಿನ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಬಟ್ ಕಲ್ಲಡ್ಕ […]

ಗ್ರಂಥಪಾಲಕರ ದಿನಾಚರಣೆ

Wednesday, August 22nd, 2018
ಗ್ರಂಥಪಾಲಕರ ದಿನಾಚರಣೆ

  ಶಿಕ್ಷಣಕ್ಕೆ ಜಗತ್ತನ್ನು ಗೆಲ್ಲಬಲ್ಲ ಶಕ್ತಿ ಇದೆ. ಒಬ್ಬ ಒಳ್ಳೆಯ ನಾಯಕನಿಗೆ ಈ ಸಮಾಜದಲ್ಲಿ ಶಿಕ್ಷಣದ ಜ್ಞಾನ ತುಂಬಾ ಅಗತ್ಯ, ಶಿಕ್ಷಣ ಇಲ್ಲದವನ ಬದುಕು ಬದುಕೇ ಅಲ್ಲ ಎಂದು ವಿಶ್ವ ಹಿಂದೂ ಪರಿಷತ್ ಕಲ್ಲಡ್ಕ ವಲಯ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿಗಾರ್ ಅಭಿಪ್ರಾಯಪಟ್ಟರು. ಅವರು ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ. ಇಲ್ಲಿಯ ಪ್ರತಿಭಾ ರಾಮ ಸಾಹಿತ್ಯ ಸಂಘದ ವತಿಯಿಂದ ನಡೆದ, ಗ್ರಂಥಪಾಲಕರ ದಿನಾಚರಣೆಯಲ್ಲಿ ಮಾತನಾಡಿ, ಪುಸ್ತಕವು ಜ್ಞಾನದ ಭಂಡಾರ ವಾದರೆ,ಗ್ರಂಥಾಲಯವು ಪುಸ್ತಕಗಳ ಭಂಡಾರವಗಿದೆ. ನಮ್ಮ ಜ್ಞಾನದ ಹಸಿವನ್ನು […]

ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧಾ ವಿಜೇತರು

Wednesday, August 22nd, 2018
ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧಾ ವಿಜೇತರು

ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿರುತ್ತಾರೆ