vishwa yoga day sri rama kalladka

Friday, June 21st, 2019
vishwa yoga day sri rama kalladka

ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ: ದಿನಾಂಕ : ೨೧/೦೬/೨೦೧೯ ಬಂಟ್ವಾಳ : ಆನಂದ ಮತ್ತು ಸ್ವಾತಂತ್ರ್ಯ ಜೀವನಕ್ಕೆ ಅವಶ್ಯಕವಾದ ಎರಡು ವಿಷಯಗಳು. ಇವುಗಳನ್ನು ಸಾಧಿಸಲು ’ಯೋಗ’ ಎಂಬುದು ಒಂದು ಒಳ್ಳೆಯ ಸಾಧನ ಎಂದು ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಆರ್ಟ್ ಆಫ್ ಲಿವಿಂಗ್‌ನ ಯೋಗ ಶಿಕ್ಷಕರಾದ ಯತೀಶ್ ಬೊಂಡಾಲ ಅವರು ಹೇಳಿದರು. ಶ್ರೀಯುತರು ವಿದ್ಯಾರ್ಥಿಗಳಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಯೋಗವು […]

ಚಿಂತನ ಬೈಠಕ್

Wednesday, June 5th, 2019
ಚಿಂತನ ಬೈಠಕ್

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿನ ಎಲ್ಲಾ ಶಿಕ್ಷಕರು, ಶಿಕ್ಷಕೇತರರು, ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಅಭಿವೃದ್ಧಿ ಸಮಿತಿ ಸದಸ್ಯರಿಗೆ ಒಂದು ದಿನದ ಚಿಂತನ ಬೈಠಕ್ ಶ್ರೀರಾಮಚಂದ್ರಪುರ ಮಠ ಪೆರಾಜೆ ಮಾಣಿಯಲ್ಲಿ ನಡೆಯಿತು. ಎರಡು ಅವಧಿಯಲ್ಲಿ ಶೈಕ್ಷಣಿಕವಾಗಿ ಧ್ಯೇಯ ಸಾಧನೆ ಮತ್ತು ಕಾರ್ಯಕ್ರಮಗಳ ಮೂಲಕ ಧ್ಯೇಯ ಸಾಧನೆ ಬಗ್ಗೆ ವಿವಿಧ ವಿಭಾಗದ ಶಿಕ್ಷಕರು ಮಾತನಾಡಿದರು. ನಂತರ ತಮ್ಮ ವಿಭಾಗಗಳ ವಾರ್ಷಿಕ ಯೋಜನೆ ರೂಪಿಸಲಾಯಿತು. ಕಜಂಪಾಡಿ ಸುಬ್ರಹಣ್ಯಭಟ್ ಮತ್ತು ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರು ಮಾರ್ಗದರ್ಶನ ಮಾಡಿದರು.

PUC AND SSLC RESULTS 2019

Wednesday, May 1st, 2019
PUC AND SSLC RESULTS 2019

“ವಿದ್ಯುತ್ ಸುರಕ್ಷತಾ ಸಪ್ತಾಹ-2019 “

Wednesday, February 6th, 2019
"ವಿದ್ಯುತ್ ಸುರಕ್ಷತಾ ಸಪ್ತಾಹ-2019 "

ಜನವರಿ28 ಶ್ರೀ ರಾಮ ಪ್ರೌಢ ಶಾಲೆಯಲ್ಲಿ ” ಮಂಗಳೂರು ವಿದ್ಯುಶ್ಚಕ್ತಿ ಸರಬರಾಜು ಕಂಪನಿ ನಿಯಮಿತ ” ಇವರ ವತಿಯಿಂದ “ವಿದ್ಯುತ್ ಸುರಕ್ಷತಾ ಸಪ್ತಾಹ-2019 ” ಎಂಬ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಭಟ್ ಕೊಡಕಲ್ಲು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರವರು ವಿದ್ಯಾರ್ಥಿಗಳಿಗೆ ವಿದ್ಯುತ್ ಶಕ್ತಿಯಿಂದ ಆಗುವ ಅನಾಹುತ, ಉಪಯೋಗ ಹಾಗು ವಿದ್ಯುತ್ತನ್ನು ಬಳಸುವ ಕ್ರಮದ , ಬಗ್ಗೆ ಸವಿವರವಾಗಿ ತಿಳಿಸಿದರು.

ಉಚಿತ ಸೈಕಲ್ ವಿತರಣೆ

Wednesday, February 6th, 2019
ಉಚಿತ ಸೈಕಲ್ ವಿತರಣೆ

ಪಾದಪೂಜೆ

Saturday, January 19th, 2019
ಪಾದಪೂಜೆ

19.1.2019 ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರಲ್ಲಿ ” ತಾಯಂದಿರ ಪಾದಪೂಜೆ” ಕಾರ್ಯಕ್ರಮವು ನಡೆಯಿತು. 1ನೇ ತರಗತಿಯಲ್ಲಿರುವ ಸುಮಾರು 173 ಮಕ್ಕಳ ತಾಯಂದಿರು ಈ ಕಾರ್ಯಕ್ರಮದಲ್ಲಿ ಭಾಗವ ಹಿಸಿದರು ಮಕ್ಕಳು ತಾಯಂದಿರ ಪಾದ ತೊಳೆದು ಅರಸಿನ ಕುಂಕುಮ ಹಚ್ಚಿ, ಪಾದಗಳಿಗೆ ಹೂವಿನ ಅರ್ಚನೆ ಮಾಡಿ ಪಾದಗಳಿಗೆ ನಮಸ್ಕಾರ ಮಾಡಿದರು, ಹಾಗೆಯೇ ತಾಯಂದಿರು ಮಕ್ಕಳಿಗೆ ಅಕ್ಷತೆ ಹಾಕಿ ಆಶಿರ್ವಾದಿಸಿ  ಸಿಹಿತಿನಿಸಿದರು.

vichara sankirana 2019

Thursday, January 17th, 2019
vichara sankirana 2019

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕಕ್ಕೆ ಸರಸ್ವತೀ ಸಮ್ಮಾನ್ ಪುರಸ್ಕೃತ, ಪದ್ಮಶ್ರೀ ಡಾ| ಎಸ್.ಎಲ್. ಭೈರಪ್ಪರವರ ಭೇಟಿ

Saturday, November 3rd, 2018

ಪೋಟೋಗಳಿಗೆ ಇಲ್ಲಿ ಕ್ಲಿಕ್ ಮಾಡಿ

kannada Rajyotsava

Thursday, November 1st, 2018
kannada Rajyotsava

ಉತ್ಥಾನ” ರಾಷ್ಟ್ರೀಯ ಸಂಸ್ಕಾರ ಬಾಲಿಕಾ ಶಿಬಿರ ಸಮಾರೋಪ

Tuesday, October 16th, 2018

ಉತ್ಥಾನ” ರಾಷ್ಟ್ರೀಯ ಸಂಸ್ಕಾರ ಬಾಲಿಕಾ ಶಿಬಿರ photos ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಆಶ್ರಯದಲ್ಲಿ ಅಕ್ಟೋಬರ್ ೧೦ ರಿಂದ ಆರಂಭಗೊಂಡ ಉತ್ಥಾನ ರಾಷ್ಟ್ರೀಯ ಬಾಲಿಕಾ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭವು ಅಕ್ಟೋಬರ್ ೧೬ರಂದು ವಿದ್ಯಾಕೇಂದ್ರದ ಸಾಧನಾ ಭವನದಲ್ಲಿ ನಡೆುತು. ‘ಜೀವನದ ಉನ್ನತಿಗೆ ಸಮಾಜದ ನೆಮ್ಮದಿಗೆ ಅಗತ್ಯ ಎನಿಸಿದ ಇಂತಹ ಶಿಬಿರಗಳಲ್ಲಿ ನಾವು ಪಾಲ್ಗೊಳ್ಳಬೇಕು. ನಮ್ಮ ಸಮಾಜದ ಅಡಿಪಾಯ ಕುಟುಂಬ, ಕುಟುಂಬದ ನಿರ್ವಹಣೆ ಮಾಡಬೇಕಾದ ತಾಯಂದಿರು ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರುತ್ತದೆ. ಆಕೆ ದುರ್ಗೆಯಂತೆ ಶಕ್ತಿ ಸ್ವರೂಪಿಣಿಯಾಗಿದ್ದಾಳೆ. ಸ್ತ್ರೀವಾದ ಎನ್ನುವಂತಹ ಪಾಶ್ಚಾತ್ಯ […]